×
Ad

ಮಂಗಳೂರು: ಜೂಜಾಡುತ್ತಿದ್ದ ಆರೋಪಿಗಳ ಸೆರೆ

Update: 2023-06-11 22:13 IST

ಮಂಗಳೂರು, ಜೂ.11: ನಗರದ ಲೇಡಿಗೋಷನ್ ಆಸ್ಪತ್ರೆಯ ಮುಂಭಾಗದ ಹೊಟೇಲ್‌ವೊಂದರ ಬಳಿ ಸಾರ್ವಜ ನಿಕರಿಂದ ಹಣ ಪಡೆದುಕೊಂಡು ಮಟ್ಕಾ ಜೂಜಾಟ ನಡೆಸುತ್ತಿದ್ದ ಸಜೀತ್ ಕೆ. ಮಂಜೇಶ್ವರ್ ಮತ್ತು ಅಶ್ರಫ್ ವಾಮಂಜೂರು ಎಂಬವರನ್ನು ಬಂದರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News