×
Ad

ಗೋಪಾಲಕೃಷ್ಣ ಕಾಂಚನ್

Update: 2023-06-26 20:57 IST

ಮಲ್ಪೆ, ಜೂ.26: ಮಲ್ಪೆ ಕೊಡವೂರು ತೊಂದುಬೆಟ್ಟು ಸಾಲ್ಮರ ನಿವಾಸಿ ಮತ್ಸ್ಯೋದ್ಯಮಿ ಗೋಪಾಲಕೃಷ್ಣ ಕಾಂಚನ್(50) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಇವರು ಮಲ್ಪೆ ಬಂದರಿನಲ್ಲಿ ಕಳೆದ ಕೆಲ ವರ್ಷಗಳಿಂದ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಸೋಮವಾರ ಬೆಳಗ್ಗೆ ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡಿತ್ತೆನ್ನಲಾಗಿದೆ. ಮೃತರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News