×
Ad

SKSM ಕುದ್ರೋಳಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

Update: 2025-06-21 13:58 IST

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್‌ ಕುದ್ರೋಳಿ ಘಟಕ ಇದರ 2025-28 ನೇ ಸಾಲಿನ ನೂತನ ಸಮಿತಿ ರಚನೆ ಸಲಫಿ ಮಸ್ಜಿದ್ ಕುದ್ರೋಳಿಯಲ್ಲಿ ನಡೆಯಿತು.

ಅಧ್ಯಕ್ಷರು :ನಾಸಿರುದ್ದೀನ್ ಹೈಕೊ

ಉಪಾಧ್ಯಕ್ಷರು : ಝೈನುಲ್ ಆಬಿದೀನ್ ತಂಗಲ್

ಪ್ರ.ಕಾರ್ಯದರ್ಶಿ :ಆಸಿಫ್ ಉಮರ್

ಜೊತೆ ಕಾರ್ಯದರ್ಶಿ :ಮುಹಮ್ಮದ್ ಅಶ್ರಫ್

ಕೋಶಾಧಿಕಾರಿ :ಇರ್ಫಾನ್ ಉಮರ್

ದಅವಾ ಕಾರ್ಯದರ್ಶಿ: ಮುಹಮ್ಮದ್ ಮುಕ್ತಾರ್

ಅಬ್ದುಲ್ ಲತೀಫ್, ಎಂ ಎ ಬಷೀರ್, ಬಿ.ಉಸ್ಮಾನ್, ಮುಹಮ್ಮದ್ ಅಶ್ರಫ್, ಆಸಿಫ್ ಮೊಹಮ್ಮದ್, ಎಂ .ಎಸ್.ಅಲ್ತಾಫ್, ಎಂ.ಎಸ್ .ಝಾಹೀದ್, ಸಫ್ವಾನ್ ಇಮ್ತಿಯಾಜ್, ನಿಯಾಝ್ ಅಹಮದ್, ಮೊಹಮ್ಮದ್ ರಫೀಕ್,  ಅಬ್ದುಲ್ ಮಜೀದ್, ನವಾಜ್ ಆಲಂ, ಆಸಿಫ್ ಅಲಿ, ನಾಸಿರ್ ಹುಸೇನ್ ಹಾಗೂ ಇತರ 20 ಸದಸ್ಯರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News