×
Ad

ಹಾಜಿ ಕುರ್ಶೀದ್ ಹುಸೇನ್

Update: 2023-06-28 20:36 IST

ಉಡುಪಿ, ಜೂ.28: ಉಡುಪಿ ಕಡಿಯಾಳಿ ನಿವಾಸಿ ದಿ.ಕೆ.ಅಬ್ದುಲ್ ಲತೀಫ್ ಸಾಹೇಬ್(ಯು.ಎಲ್.ಲತೀಫ್ ಬೀಡಿ) ಇವರ ಪುತ್ರ ಹಾಜಿ ಕೆ.ಕುರ್ಶೀದ್ ಹುಸೇನ್ ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದರು.

ಇವರು ಉಡುಪಿ ಮುಸ್ಲಿಮ್ ವೆಲ್‌ಫೇರ್ ಅಸೋಸಿಯೇಶನ್ ಇದರ ಅಜೀವ ಸದಸ್ಯರು ಹಾಗೂ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News