×
Ad

ಸೀತಾರಾಮ ಭಟ್

Update: 2023-11-24 19:14 IST

ಉಡುಪಿ, ನ.24: ಉಪ್ರಳ್ಳಿಯ ನಿವಾಸಿ ಕೃಷಿಕ ಯು. ಸೀತಾರಾಮ ಭಟ್ಟ (70) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಕೃಷಿಕರಾಗಿದ್ದ ಸೀತಾರಾಮ ಭಟ್ಟ ಅವರು ಪೌರೋಹಿತ್ಯವನ್ನು ಮಾಡುತ್ತಿದ್ದರು. ಶ್ರೀರಾಮಚಂದ್ರಾಪುರ ಮಠದ ಶಿಷ್ಯರಾಗಿದ್ದ ಇವರು ರಾಮಚಂದ್ರಾಪುರ ಮಠದ ಸೀಮಾ ಪರಿಷತ್‌ನ ಪ್ರಾರಂಭದಿಂದಲೂ ಗುರಿಕಾರರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

ಇವರ ನಿದನಕ್ಕೆ ಹವ್ಯಕ ವಲಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News