×
Ad

ಗಿರೀಶ್ ಕೆ.ಎಲ್

Update: 2025-02-03 23:34 IST

ಮಂಗಳೂರು: ಶಕ್ತಿನಗರ ನಿವಾಸಿ ವಿಜಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಹಿರಿಯ ಉಪಸಂಪಾದಕ, ಗಿರೀಶ್ ಕೆ.ಎಲ್ (49) ಸೋಮವಾರ ಹೃದಯಾಘಾತದಿಂದ ನಿಧನರಾದರು.

ಪತ್ನಿ, ಪುತ್ರನನ್ನು ಮೃತರು ಅಗಲಿದ್ದಾರೆ. ಶಕ್ತಿ, ಉಷಾಕಿರಣ, ಉದಯವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದ ಅವರು ವಿಜಯವಾಣಿ ಪತ್ರಿಕೆಯ ಆರಂಭದಿಂದಲೇ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News