×
Ad

ಪಾಡಿಗಾರು ಹರಿದಾಸ ಉಪಾಧ್ಯ

Update: 2024-08-27 23:13 IST

ಉಡುಪಿ, ಆ.27: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಪಾಡಿಗಾರು ಹರಿದಾಸ ಉಪಾಧ್ಯರು (96) ಇಂದು ನಿಧನರಾದರು.

ಪ್ರಾರಂಭದಲ್ಲಿ ಹೋಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ಬಳಿಕ ಬನ್ನಂಜೆ ದೇವಸ್ಥಾನದ ಅರ್ಚಕರಾದರು. ಇವರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News