×
Ad

LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ

Update: 2025-03-07 09:50 IST
Live Updates - Page 6
2025-03-07 05:43 GMT

ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೋಡಿಂಗ್‌ ಕಲಿಕೆಗೆ ಐಕೋಡ್‌ ಲ್ಯಾಬ್‌ ಪ್ರಾರಂಭ

2025-03-07 05:42 GMT

ಕಲಿಕಾ ಚಿಲುಮೆ ಕಾರ್ಯಕ್ರಮದಡಿ 1-5 ನೇ ತರಗತಿ ವಿದ್ಯಾರ್ಥಿಗಳಿಗೆ ಯೋಜನೆ

2025-03-07 05:40 GMT

ಅತಿಥಿ ಶಿಕ್ಷಕರ ಗೌರವ ಧನ 2000 ರೂ.ಗೆ ಹೆಚ್ಚಳ 

2025-03-07 05:40 GMT

ಶಾಲಾ ಮಕ್ಕಳಿಗೆ ಮೊಟ್ಟೆ ಬಾಳೆ ಹಣ್ಣು ಯೋಜನೆ ಮುಂದಿನ ಸಾಲಿಗೂ ವಿಸ್ತರಣೆ

2025-03-07 05:39 GMT

ಕರ್ನಾಟಕ ಪಬ್ಲಿಕ್‌ ಶಾಲೆಗಳ ವಿಸ್ತರಣೆ ; 500 ಹೊಸ ಪಬ್ಲಿಕ್‌ ಶಾಲೆ ಪ್ರಾರಂಭ

2025-03-07 05:38 GMT

ಎತ್ತಿನಹೊಳೆ ಯೋಜನೆಯಿಂದ ತುಮಕೂರು ಜಿಲ್ಲೆಯಲ್ಲಿ ನೀರು ತುಂಬಿಸುವ ಯೋಜನೆಯನ್ನು  553 ಕೋಟಿ ಯಲ್ಲಿ ಅನುಷ್ಠಾನ

2025-03-07 05:37 GMT

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿರುವುದರಿಂದ ಪರ್ಯಾಯ ಮಾರ್ಗಕ್ಕೆ ಚಿಂತನೆ 

2025-03-07 05:36 GMT

ಕೃಷ್ಣಾ ಕಣಿವೆ, ಕಾವೇರಿ ಕಣಿವೆ, ಇತರ ನದಿಗಳ ಕಣಿವೆ ಯೋಜನೆಯಡಿ ಕಾಮಗಾರಿ ಪ್ರಾರಂಭ

2025-03-07 05:35 GMT

ಮೇಕುದಾಟು ಯೋಜನೆಯ ಪೂರ್ವ ಸಿದ್ದತೆ ಅಂತಿಮ, ಕೇಂದ್ರದ ಅನುಮತಿ ಬಾಕಿಯಿದೆ

2025-03-07 05:33 GMT

"ಆಹಾ ಗಂಟಲು ಒಣಗಿದೆ. ಒಂದು ಗುಟುಕು ನೀರು ಕೊಡು. ತಕೋ ಈ ಚಿನ್ನದ ಸರಪಳಿ" ; ವಿಲ್ಸನ್‌ ಕಟೀಲ್‌ ಅವರ ಕವನ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News