×
Ad

LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ

Update: 2025-03-07 09:50 IST
Live Updates - Page 8
2025-03-07 05:24 GMT

ರಾಜ್ಯದ ಹೆಮ್ಮೆಯ ದೇಸಿ ತಳಿಗಳ ಸಂರಕ್ಷಣೆ ಅಭಿವೃದ್ದಿಗೆ 2 ಕೋಟಿ ಅನುದಾನ

2025-03-07 05:24 GMT

ಖಾಸಗಿ ಸಹಭಾಗಿತ್ವದಲ್ಲಿ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ

2025-03-07 05:23 GMT

ಫಿಲ್ಮ್‌ ಸಿಟಿಗೆ 150 ಎಕೆರೆ ಜಾಗ 

2025-03-07 05:23 GMT

ಮೈಸೂರಿನಲ್ಲಿ ಫಿಲ್ಮ್‌ ಸಿಟಿಗೆ 500 ಕೋಟಿ ಅನುದಾನ 

2025-03-07 05:22 GMT

ಸಿನಿಮಾ ಉದ್ಯಮರಂಗ ಎಂದು ಘೋಷಣೆ

2025-03-07 05:22 GMT

ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಪ್ರಾರಂಭ

2025-03-07 05:20 GMT

21 ಜಿ ಐ ಟ್ಯಾಗ್‌ ಹೊಂದಿರುವ ದೇಶಿಯ ತಳಿಯ ರಕ್ಷಣೆಗೆ ಬೀಜ ಬ್ಯಾಂಕ್‌ ಸ್ಥಾಪನೆ

2025-03-07 05:18 GMT

ಪತ್ರಕರ್ತರಿಗೆ ಸಂಜೀವಿನಿ ಯೋಜನೆ ಪ್ರಾರಂಭ

2025-03-07 05:18 GMT

ಕನ್ನಡ ಒಟಿಟಿ ಪ್ರಾರಂಭ

2025-03-07 05:18 GMT

ಮಂಡ್ಯ ಕೃಷಿ ವಿವಿ ಸ್ಥಾಪನೆ. ಈ ಬಾರಿಯಿಂದಲೇ ತರಗತಿ ಆರಂಭ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News