×
Ad

ಯುವಕ ಆತ್ಮಹತ್ಯೆ

Update: 2025-08-06 21:41 IST

ಗಂಗೊಳ್ಳಿ, ಆ.6: ಕುಡಿತದ ಚಟದೊಂದಿಗೆ ವಿಪರೀತ ಸಾಲದಲ್ಲಿ ಮುಳುಗಿದ್ದ ಯುವಕನೊಬ್ಬ, ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ.

ಮೃತ ಯುವಕನನ್ನು ಹೊಸಾಡು ಗ್ರಾಮದ ಕೋಟೆಮಕ್ಕಿಯ ರಜತ್ (28) ಎಂದು ಗುರುತಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News