×
Ad

ಕೊಣಾಜೆ ಗ್ರಾಮದಲ್ಲಿ ಪಿಂಚಣಿ ಅದಾಲತ್

Update: 2025-06-21 22:10 IST

ದೇರಳಕಟ್ಟೆ : ಹಿರಿಯ ಸದಸ್ಯರಿಗೆ ಪಿಂಚಣಿ ಪಡೆಯಲು ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ತಾಲೂಕಿನ ಕೋಣಾಜೆ ಗ್ರಾಮದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ನಡೆಸಲಾಯಿತು. ಉಪತಹಸೀಲ್ದಾರ್ ವಿನಯ ಎಸ್ ರಾವ್ ವಿಚಾರ ಮಂಡಿಸಿದರು.

ಕೊಣಾಜೆ ಪಂಚಾಯತ್ ಅಧ್ಯಕ್ಷ ಗೀತಾ ದಾಮೋದರ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಕಂದಾಯ ನಿರೀಕ್ಷಕ ಪ್ರಮೋದ್, ಗ್ರಾಮಕರಣಿಕ ಅಕ್ಷತಾ,ಗ್ರಾಮ ಸಹಾಯಕ ಜಿತೇಂದ್ರ, ಗ್ರಾ.ಪಂ. ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News