ಮಳೆ

Update: 2016-05-05 17:19 GMT

ತೀವ್ರ ಬರಗಾಲ. ಮಳೆಗಾಗಿ ಹಾಹಾಕಾರ.

ರಾಜ ಸಂತನಲ್ಲಿ ಕೇಳಿದ ‘‘ಗುರುಗಳೇ, ಚರ್ಚು, ಮಸೀದಿ, ದರ್ಗಾ, ದೇವಸ್ಥಾನಗಳಲ್ಲಿ ಪ್ರಾರ್ಥನೆ ನಡೆಸಿದರೆ ಮಳೆ ಸುರಿಯಬಹುದೆ?’’

ಸಂತ ಯೋಚಿಸಿ ನುಡಿದ ‘‘ಗೊತ್ತಿಲ್ಲ.

ಆದರೆ ಅಲ್ಲಿ ನಡೆಯುತ್ತಿರುವ ಅನಾಚಾರಗಳು ನಿಂತರೆ ಖಂಡಿತ ಮಳೆ ಸುರಿಯುತ್ತದೆ’’

-ಮಗು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !