ಅ.1ರಂದು ಗೌರಿ ಲಂಕೇಶ್ ನೆನಪಿನಾರ್ಥ ವಿಚಾರ ಸಂಕಿರಣ

Update: 2017-09-30 16:21 GMT

ಬೆಂಗಳೂರು, ಸೆ. 30: ಪತ್ರಕರ್ತೆ ಗೌರಿ ಲಂಕೇಶ್‌ರ ನೆನಪಿನಾರ್ಥವಾಗಿ ಕರ್ನಾಟಕ ರಾಜ್ಯ ಪತ್ರಕರ್ತರ ಯೂನಿಯನ್ ವತಿಯಿಂದ ಅ.1ರಂದು ನಗರದ ಗಾಂಧಿ ಭವನದಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ವಿಚಾರ ಸಂಕಿರಣದಲ್ಲಿ ಪ್ರೆಸ್‌ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಕೆ.ಅಮರನಾಥ್, ಐಜೆಯುನ ಸೆಕ್ರಟರಿ ಜನರಲ್ ದೇವಲಪಲ್ಲಿ ಅಮರ್, ರಾಜ್ಯದ ಎನ್‌ಎಫ್‌ಐಡಬ್ಲು ಅಧ್ಯಕ್ಷೆ ಎ.ಜ್ಯೋತಿ, ಪತ್ರಕರ್ತ ಅಗ್ನಿ ಶ್ರೀಧರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News