ಹೊಸದಿಲ್ಲಿ: ರಾಹುಲ್, ಸೋನಿಯಾರನ್ನು ಭೇಟಿಯಾದ ಕುಮಾರಸ್ವಾಮಿ
Update: 2018-05-21 14:47 GMT
ಹೊಸದಿಲ್ಲಿ, ಮೇ 21: ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಹೊಸದಿಲ್ಲಿಗೆ ತೆರಳಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದರು.
ಈ ಸಂದರ್ಭ ಜೆಡಿಎಸ್ ನಾಯಕ ದಾನಿಶ್ ಅಲಿ ಹಾಗು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಜೊತೆಗಿದ್ದರು.