ಕೊಚ್ಚಿ: ಕಾಲೇಜು ಹಾಸ್ಟೆಲ್ ನಲ್ಲಿ ಎಸ್ ಎಫ್ ಐ ಕಾರ್ಯಕರ್ತನ ಹತ್ಯೆ

Update: 2018-07-02 07:53 GMT

ಕೊಚ್ಚಿ, ಜು.2: ಇಲ್ಲಿನ ಮಹಾರಾಜಾಸ್ ಕಾಲೇಜಿನ ಹಾಸ್ಟೆಲ್ ಒಂದರಲ್ಲಿ ವಿದ್ಯಾರ್ಥಿಯನ್ನು ಇರಿದು ಕೊಲೆಗೈಯಲಾಗಿದೆ. ಎಸ್ ಎಫ್ ಐ ಕಾರ್ಯಕರ್ತ, ದ್ವಿತೀಯ ವರ್ಷದ ವಿದ್ಯಾರ್ಥಿ ಅಭಿಮನ್ಯು ಅವರನ್ನು ಹತ್ಯೆಗೈಯಲಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಅಭಿಮನ್ಯು ಅವರನ್ನು ಎರ್ನಾಕುಳಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತೋರ್ವ ಎಸ್ ಎಫ್ ಐ ಕಾರ್ಯಕರ್ತನಿಗೆ ಗಂಭೀರ ಗಾಯಗೊಂಡಿದ್ದು, ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರನ್ನು ಕಸ್ಟಡಿಗೆ ಪಡೆಯಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News