ಪಿಎಂ-ಕೇರ್ಸ್ ಫಂಡ್ ಗೆ ಒಂದು ತಿಂಗಳ ವೇತನ ನೀಡಿದ ರಾಷ್ಟ್ರಪತಿ

Update: 2020-03-29 07:11 GMT

ಹೊಸದಿಲ್ಲಿ, ಮಾ.29: ಮಹಾಮಾರಿ ಕೊರೋನ ವಿರುದ್ಧ ಹೋರಾಟದ ನೆರವಿಗೆ  ರೂಪಿಸಲಾದ ಪ್ರಧಾನ ಮಂತ್ರಿ ತುರ್ತು ಪರಿಸ್ಥಿತಿಗಳ ನಿಧಿಗೆ (ಪಿಎಂ –ಕೇರ್ಸ್ ಫಂಡ್ ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ತನ್ನ ಒಂದು ತಿಂಗಳ ವೇತನವನ್ನು ನೀಡುವುದಾಗಿ ಪ್ರಕಟಿಸಿದ್ದಾರೆ.

ಪಿಎಂ –ಕೇರ್ಸ್ ಫಂಡ್ ಗೆ ದೇಣಿಗೆ ನೀಡುವಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್  ದೇಶದ ಜನರಲ್ಲಿ  ಮನವಿ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News