ಪೊಳ್ಳು ಘೋಷಣೆ ಬೇಡ, ಕೆಲಸ ಕೊಡಿ: ರಾಹುಲ್

Update: 2020-09-02 05:57 GMT

ಹೊಸದಿಲ್ಲಿ, ಸೆ.2: ಕೇಂದ್ರ ಸರಕಾರ ವಿದ್ಯಾರ್ಥಿಗಳ ವಾಸ್ತವಿಕ ಸಮಸ್ಯೆಗಳನ್ನು ಕಡೆಗಣಿಸಿ ಕೇವಲ ಪೊಳ್ಳು ಘೋಷಣೆಯಲ್ಲೇ ಕಾಲ ಕಳೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.

“ಭಾರತದ ಭವಿಷ್ಯವನ್ನು ಮೋದಿ ಸರಕಾರ ಗಂಡಾಂತರಕ್ಕೆ ನೂಕುತ್ತಿದೆ. ಜೆಇಇ- ನೀಟ್ ಪರೀಕ್ಷೆ ಬರೆಯಲು ಆಸಕ್ತ ವಿದ್ಯಾರ್ಥಿಗಳ, ಸಿಬ್ಬಂದಿ ನೇಮಕಾತಿ ಅಯೋಗ ಹಾಗೂ ಇತರ ಸರಕಾರಿ ಉದ್ಯೋಗದ ನೇಮಕಾತಿಯ ಪರೀಕ್ಷೆ ಬರೆಯುವವರ ಬೇಡಿಕೆಗಳನ್ನು ಸರಕಾರ ನಿರ್ಲಕ್ಷಿಸಿ ದಾಷ್ಟ್ಯ ಮೆರೆದಿದೆ” ಎಂದು ರಾಹುಲ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News