ಕದ್ರಿ ಎಎಸ್ಐ ವಿಜಯ್ ಕಾಂಚನ್ಗೆ ರಾಷ್ಟ್ರಪತಿ ಪದಕ
Update: 2022-01-25 15:30 IST
ಮಂಗಳೂರು, ಜ.25: ನಗರದ ಕದ್ರಿ ಪೊಲೀಸ್ ಠಾಣೆಯ ಎಎಸ್ಐ ವಿಜಯ್ ಕಾಂಚನ್ ಅವರಿಗೆ ರಾಷ್ಟ್ರಪತಿಯ ಪದಕ ಘೋಷಿಸಲಾಗಿದೆ.
ವಿಜಯ್ ಕಾಂಚನ್ ಅವರು ಸೇವಾವಧಿಯಲ್ಲಿ ಸಲ್ಲಿಸಿದ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಂಗಳೂರು ಕಮಿಷನರ್ ಶಶಿಕುಮಾರ್ ಅವರು ವಿಜಯ್ ಕಾಂಚನ್ ರನ್ನು ಅಭಿನಂದಿಸಿದ್ದಾರೆ.
Congratulations to President's Police Medal for Meritorious service winner of Mangalore City Police Sri. Vijay kanchan ASI, Mangaluru East PS. pic.twitter.com/8cNMlyZy92
— N. Shashi Kumar CP Mangaluru City (@compolmlr) January 25, 2022