×
Ad

ಆತ್ಮಹತ್ಯೆ

Update: 2022-01-31 21:34 IST

ಹೆಬ್ರಿ, ಜ.31: ಅನಾರೋಗ್ಯದಿಂದ ಬಳಲುತ್ತಿದ್ದ ಚಾರ ಗ್ರಾಮದ ಸಂಕ್ರಮಕ್ಕಿ ಸುಧಾಕರ(48) ಎಂಬವರು ಜೀವನ ದಲ್ಲಿ ಜಿಗುಪ್ಸೆಗೊಂಡು ಜ.30ರಂದು ರಾತ್ರಿ ಎಂಬಲ್ಲಿರುವ ಅವರ ಮನೆಯ ಎದುರಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News