×
Ad

ಎ.8 : ʼಕಣ್ಮಣಿʼ ಕಾದಂಬರಿ ಬಿಡುಗಡೆ

Update: 2022-04-06 20:47 IST

ಮಂಗಳೂರು : ಹಿರಿಯ ಸಾಹಿತಿ ಡಾ.ಪ್ರಭಾಕರ ನೀರ್‌ಮಾರ್ಗ ಅವರ 27ನೇ ಕೃತಿ ʼಕಣ್ಮಣಿʼ ಕಾದಂಬರಿಯು ತುಳು ಪರಿಷತ್ ವತಿಯಿಂದ  ಎ.8ರಂದು ಅಪರಾಹ್ನ 3ಕ್ಕೆ ನಗರದ ಬಂಟ್ಸ್ ಹಾಸ್ಟೆಲ್ ಸಮೀಪದ ಮ್ಯಾಪ್ಸ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News