ಯುವಕ ಆತ್ಮಹತ್ಯೆ

Update: 2022-06-18 16:12 GMT

ಕೋಟ : ವಿಪರೀತ  ತಲೆನೋವಿನಿಂದ ಬಳಲುತ್ತಿದ್ದ ಪ್ರವೀಣ ಶೆಟ್ಟಿ (೩೪) ಎಂಬವರು ಮಾನಸಿಕವಾಗಿ ಮನನೊಂದು ಜೂ.೧೭ರಂದು ಬೆಳಗ್ಗೆ ಕೆದೂರು ಗ್ರಾಮದ ಮೂಡು ಕೆದೂರು ಎಂಬಲ್ಲಿರುವ ಸರಕಾರಿ ಗೇರು ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News