ಸುಳ್ಯ ಚುಸಾಪಕ್ಕೆ ನೇಮಕ

Update: 2022-09-13 13:59 GMT
ಅಶ್ವಿನಿ ಕೋಡಿಬೈಲು

ಮಂಗಳೂರು, ಸೆ.13: ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಚುಟುಕು ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಅಧ್ಯಕ್ಷರಾಗಿ ಕವಯತ್ರಿ ಪೆರುವಾಜೆಯ ಅಶ್ವಿನಿ ಕೋಡಿಬೈಲು ನೇಮಕಗೊಂಡಿದ್ದಾರೆ.

ಸಂಸ್ಕೃತದಲ್ಲಿ ಎಂಎ ಪದವೀಧರೆಯಾಗಿರುವ ಅಶ್ವಿನಿ ಕೋಡಿಬೈಲು ‘ಸೌಗಾಂಧಿಕಾ’ ಕವನ ಸಂಕಲನ ರಚಿಸಿದ್ದಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News