ಹಿಮಾಚಲ ಪ್ರದೇಶದಲ್ಲಿ ಗೆಲುವು: ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

Update: 2022-12-08 15:28 GMT

ಮಂಗಳೂರು, ಡಿ.8: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲುವಿಗೆ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯ ಎದುರು ಪಕ್ಷದ ಕಾರ್ಯ ಕರ್ತರು ಗುರುವಾರ ಪಟಾಕಿ ಸಿ ಡಿಸಿ,ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಈ ಸಂರ್ಭದಲ್ಲಿ ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಮಲಾರ್ ಮೋನು, ಶಬ್ಬೀರ್.ಎಸ್, ನಝೀರ್ ಬಜಾಲ್, ಅಶೀತ್ ಜಿ.ಪಿರೇರಾ, ಅಲಿಸ್ಟರ್ ಡಿಕುನ್ಹಾ, ರಮಾನಂದ ಪೂಜಾರಿ, ಝೀನತ್ ಸಂಶುದ್ದೀನ್, ಸಂಶುದ್ದೀನ್ ಬಂದರ್, ಹಬೀಬುಲ್ಲಾ ಕಣ್ಣೂರ್, ಭುವನ್ ಕರ್ಕೇರ , ರಾಬಿನ್, ದೀಕ್ಷಿತ್ ಅತ್ತಾವರ, ನಿತ್ಯಾನಂದ ಶೆಟ್ಟಿ, ಯೋಗೀಶ್ ನಾಯಕ್, ಲಿಯಾಖತ್ ಶಾ, ಸೌಹಾನ್ ಎಸ್.ಕೆ,  ಫಯಾಝ್ ಅಮ್ಮೆಮ್ಮಾರ್, ಯಶವಂತ ಪ್ರಭು,   ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Similar News