ರಾಜ್ಯಮಟ್ಟದ ಕರಾಟೆ: ಅಸೈಗೋಳಿಯ ಹಿತೇಷ್ ‌ಪ್ರಥಮ

Update: 2023-03-03 12:05 GMT

ಕೊಣಾಜೆ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್‌ ಶಿಪ್ ನಲ್ಲಿ ಅಸೈಗೋಳಿಯ ಹಿತೇಷ್ ಎಂ.ರಾವ್ ಇವರು ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

ಪಜೀರು ಅವೆಮರಿಯ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಇವರು ಅಸೈಗೋಳಿಯ ಮನಮೋಹನ- ವನಿತಾ ದಂಪತಿಯ ಪುತ್ರ ಹಾಗೂ ಕರಾಟೆ ಮಾಸ್ಟರ್ ದಿನೇಶ್ ವಿಟ್ಲ ಇವರ ಶಿಷ್ಯ.

Similar News