ಉಡುಪಿ : ಯುವಕ ನಾಪತ್ತೆ

Update: 2023-03-29 15:21 GMT

ಗಂಗೊಳ್ಳಿ, ಮಾ.29: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಗುಜ್ಜಾಡಿ ಗ್ರಾಮದ ನಾಯಕವಾಡಿ ಜನತಾ ಕಾಲೋನಿ ಕಾಳಿಕಾಂಬಾ ಭಜನಾ ಮಂದಿರದ ಬಳಿ ನಿವಾಸಿ ರಾಘವೇಂದ್ರ ಆಚಾರ್ಯ(42) ಎಂಬವರು ಮಾ.21ರಂದು ಬೆಳಗ್ಗೆ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News