ಹೊಟೇಲ್ ನೌಕರ ನಾಪತ್ತೆ
Update: 2023-04-30 15:31 GMT
ಹಿರಿಯಡ್ಕ, ಎ.30: ಅಂಜಾರು ಗ್ರಾಮದ ಕಾಜಾರಗುತ್ತು ಶ್ರೀನಿವಾಸ ನಗರದ ನಿವಾಸಿ ವೆಂಕಟರಮಣ ನಾಯಕ್(50) ಎಂಬವರು ಎ.28ರಂದು ಬೆಳಗ್ಗೆ ಓಂತಿಬೆಟ್ಟುವಿನಲ್ಲಿರುವ ಗಣೇಶ್ ಹೋಟೆಲಿಗೆ ಕೆಲಸಕ್ಕೆ ಹೋಗು ವುದಾಗಿ ಹೇಳಿ ಹೋದರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.