×
Ad

ಗೀತಾ ಭಂಡಾರ್‌ಕರ್

Update: 2023-09-21 21:51 IST

ಕುಂದಾಪುರ, ಸೆ.21: ಹಟ್ಟಿಯಂಗಡಿ ಅಶೋಕ್ ಭಂಡಾರ್ಕರ್ ತೆಕ್ಕಟ್ಟೆ ಇವರ ಧರ್ಮಪತ್ನಿ ಗೀತಾ ಭಂಡಾರ್ಕರ್ ಇವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು.

ಇವರು ಪತಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News