×
Ad

ಶೈಖ್ ನಿಯಾಝ್ ಅಹ್ಮದ್ ಕೂಳೂರು

Update: 2023-10-18 11:41 IST

ಮಂಗಳೂರು, ಅ.18: ಕೂಳೂರು ನಿವಾಸಿ ದಿವಂಗತ ಇಬ್ರಾಹೀಂ ಅವರ ಪುತ್ರ ಶೈಖ್ ನಿಯಾಝ್ ಅಹ್ಮದ್ ಕೂಳೂರು(48) ಹೃದಯಾಘಾತದಿಂದ ಬುಧವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಇಬ್ಬರು ಸಹೋದರರು, ಇಬ್ಬರು ಸಹೋದರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರಾಗಿದ್ದ ನಿಯಾಝ್ ಅಹ್ಮದ್ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

ಮೃತರ ಅಂತ್ಯ ಸಂಸ್ಕಾರವು ಪಂಜಿಮೊಗರು ಮಸೀದಿಯ ದಫನ ಭೂಮಿಯಲ್ಲಿ ಇಂದು ಅಸರ್ ನಮಾಝ್ ವೇಳೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News