×
Ad

ಕಲಬುರಗಿ: ಸಿಡಿಲು ಬಡಿದು 11 ಕುರಿಗಳು ಸಾವು

Update: 2023-09-03 16:05 IST

ಕಲಬುರಗಿ:  ಸಿಡಿಲು ಬಡಿದು 11 ಕುರಿಗಳು ಸಾವಿಗೀಡಾದ ಘಟನೆ ಚಿತ್ತಾಪುರ ತಾಲೂಕಿನ ರಾಜೋಳಾ ಗ್ರಾಮದಲ್ಲಿ ನಡೆದಿದೆ.

ಮಳೆ ಬರುತ್ತಿದ್ದಾಗ ಗಿಡದ ಕೆಳಗೆ ನಿಂತಿದ್ದ ಕುರಿಗಳಿಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಘಟನೆಯಲ್ಲಿ ಶಿವಪ್ಪ ಮಲ್ಲಪ್ಪ ಪೂಜಾರಿ ಎಂಬವರ ಕುರಿಗಳು ಸಾವನ್ನಪ್ಪಿವೆ. 

 ಸುದ್ದಿ ತಿಳಿಯುತ್ತಿದ್ದಂತೆ ಪಶು ವೈದ್ಯರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News