LIVE | ಗ್ಯಾರಂಟಿ ಯೋಜನೆಗಳು ಸಾಮಾಜಿಕ ಕಳಕಳಿಯಲ್ಲಿನ ಹೂಡಿಕೆಗಳು : ಸಿಎಂ ಸಿದ್ದರಾಮಯ್ಯ
Update: 2025-03-07 09:50 IST
2025-03-07 05:56 GMT
ಬಿಸಿಯೂಟ ಸಿಬ್ಬಂದಿಯ ಗೌರವ ಧನದಲ್ಲಿ 1000 ರೂ. ಹೆಚ್ಚಳ
2025-03-07 05:55 GMT
ಪುತ್ತೂರಿನ ತಾಲೂಕು ಆಸ್ಪತ್ರೆಯ ಉನ್ನತೀಕರಣ
2025-03-07 05:55 GMT
ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭ
2025-03-07 05:54 GMT
ಹೊಸ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರ ದರ್ಜೆಗೆ ಏರಿಕೆ
2025-03-07 05:50 GMT
ಮೈಸೂರು ವಿವಿಯಲ್ಲಿ ಪ್ರೊ.ನಂಜುಂಡ ಸ್ವಾಮಿ ಪೀಠ ಪ್ರಾರಂಭ
2025-03-07 05:47 GMT
ನಕ್ಸಲ್ ನಿಗ್ರಹ ಪೊಲೀಸ್ ಪಡೆ ವಿಸರ್ಜನೆ
2025-03-07 05:46 GMT
ಕಲ್ಯಾಣ ಕರ್ನಾಟಕ ಭಾಗದಲ್ಲಿ 5200 ಶಿಕ್ಷಕರ ಹುದ್ದೆ ಭರ್ತಿ
2025-03-07 05:46 GMT
ಮದ್ಯಾಹ್ನ ಉಪಹಾರ ಯೋಜನೆಯಡಿ 46 ಕೋಟಿ ವೆಚ್ಚ ಮಾಡಿ ಅಡುಗೆ ಸಾಮಾಗ್ರಿ ಖರೀದಿ
2025-03-07 05:45 GMT
ಸ್ಕಿಲ್ ಅಟ್ ಸ್ಕೂಲ್ ಯೋಜನೆ ಪ್ರಾರಂಭ
2025-03-07 05:44 GMT