×
Ad

ಯುವಕ ಆತ್ಮಹತ್ಯೆ

Update: 2025-10-04 22:31 IST

ಬೈಂದೂರು, ಅ.4: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾಲ್ತೊಡು ಗ್ರಾಮದ ಬಲಗೋಣ ನಿವಾಸಿ ದಾಮೋದರ(33) ಎಂಬವರು ಅ.3ರಂದು ರಾತ್ರಿ ವೇಳೆ ಮನೆ ಸಮೀಪದಲ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News