×
Ad

ಯುವಕ ಆತ್ಮಹತ್ಯೆ

Update: 2025-11-01 19:47 IST

ಬ್ರಹ್ಮಾವರ, ನ.1: ವಿಪರಿತ ಕುಡಿತದ ಚಟ ಹೊಂದಿದ್ದ 34ನೇ ಕುದಿ ಗ್ರಾಮದ ಸರಸ್ಪತಿ ಎಂಬವರ ಮಗ ಕಾರ್ತಿಕ್(24) ಎಂಬವರು ಮಾನಸಿಕವಾಗಿ ನೊಂದು ಅ.30ರಂದು ರಾತ್ರಿ ವೇಳೆ ಮನೆ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News