×
Ad

ಲೋಕಸಭಾ ಚುನಾವಣೆ: ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ವೀಕ್ಷಕರ ನೇಮಕ

Update: 2023-11-25 17:52 IST

ಮಂಗಳೂರು, ನ.25: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರ ಹಾಗೂ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಪಕ್ಷದದಿಂದ ವೀಕ್ಷಕರನ್ನು ನೇಮಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

*ವಿಧಾನ ಸಭಾಕ್ಷೇತ್ರ: ಬೆಳ್ತಂಗಡಿ ಕ್ಷೇತ್ರ-ಎಂ.ಎಸ್.ಮಹಮ್ಮದ್, ಮೂಡಬಿದ್ರೆ ಕ್ಷೇತ್ರ-ಮಹಾಬಲ ಮಾರ್ಲ,
ಮಂಗಳೂರು ನಗರ ಉತ್ತರ ಕ್ಷೇತ್ರ-ಕೆ.ಶುಭೋದಯ ಆಳ್ವ, ಮಂಗಳೂರು ನಗರ ದಕ್ಷಿಣ ಕ್ಷೇತ್ರ- ಪ್ರತಿಭಾ ಕುಳಾಯಿ, ಮಂಗಳೂರು ಕ್ಷೇತ್ರ -ಎ.ಸಿ. ವಿನಯರಾಜ್, ಬಂಟ್ವಾಳ ಕ್ಷೇತ್ರ-ಆರ್.ಕೆ. ಪೃಥ್ವಿರಾಜ್, ಪುತ್ತೂರು ಕ್ಷೇತ್ರ - ಶಶಿಧರ್ ಹೆಗ್ಡೆ, ಸುಳ್ಯ- ದುರ್ಗಪ್ರಸಾದ್ ರೈ ಕುಂಬ್ರ.

*ಬ್ಲಾಕ್ ಕಾಂಗ್ರೆಸ್: ಬೆಳ್ತಂಗಡಿ ನಗರ ಬ್ಲಾಕ್-ಮೊಹಮ್ಮದ್ ಅಲಿ ಪುತ್ತೂರು, ಬೆಳ್ತಂಗಡಿ ಗ್ರಾಮೀಣ ಬ್ಲಾಕ್-ಸತೀಶ್ ಕುಮಾರ್ ಕೆಡಿಂಜೆ, ಮೂಡಬಿದ್ರೆ ಬ್ಲಾಕ್-ಅನಿಲ್ ಕುಮಾರ್, ಮುಲ್ಕಿ ಬ್ಲಾಕ್-ಪ್ರವೀಣ್ ಚಂದ್ರ ಆಳ್ವ, ಸುರತ್ಕಲ್ ಬ್ಲಾಕ್-ಗಿರೀಶ್ ಶೆಟ್ಟಿ, ಗುರುಪುರ ಬ್ಲಾಕ್- ಪುರಂದರ ದೇವಾಡಿಗ, ಮಂಗಳೂರು ನಗರ ಬ್ಲಾಕ್-ಮೊಹಮ್ಮದ್ ಕುಂಜತ್ತಬೈಲ್,

ಮಂಗಳೂರು ದಕ್ಷಿಣ ಬ್ಲಾಕ್- ಚಿತ್ತರಂಜನ್ ಶೆಟ್ಟಿ ಬೊಂಡಾಲ, ಉಳ್ಳಾಲ ಬ್ಲಾಕ್- ಟಿ.ಕೆ.ಸುಧೀರ್, ಮುಡಿಪು ಬ್ಲಾಕ್-ನೀರಜ್ ಚಂದ್ರಪಾಲ್, ಬಂಟ್ವಾಳ ಬ್ಲಾಕ್-ಮಹೇಶ್ ರೈ, ಪಾಣೆಮಂಗಳೂರು ಬ್ಲಾಕ್-ಗಣೇಶ್ ಪೂಜಾರಿ, ಪುತ್ತೂರು ಬ್ಲಾಕ್ - ಜಯಪ್ರಕಾಶ್ ರೈ, ವಿಟ್ಲ -ಉಪ್ಪಿನಂಗಡಿ ಬ್ಲಾಕ್-ಉಮ್ಮರ್ ಫಾರೂಕ್ ಪುದು, ಸುಳ್ಯ ಬ್ಲಾಕ್-ಭಾಸ್ಕರ್ ಗೌಡ ಕೋಡಿಂಬಾಳ, ಕಡಬ ಬ್ಲಾಕ್-ಉಮನಾಥ್ ಶೆಟ್ಟಿ ಅವರನ್ನು ನೇಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News