ಮಥುರಾ ಹಿಂಸಾಚಾರ ನ್ಯಾಯಾಂಗ ತನಿಖೆಗೆ ಉ.ಪ್ರ. ಆದೇಶ
Update: 2016-06-07 14:13 GMT
ಲಕ್ನೊ, ಜೂ.7: ಮಥುರಾ ಹಿಂಸಾಚಾರ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರಕಾರವು ಮಂಗಳವಾರ ನಿಲ್ಲಿಸಿದೆ. ಪ್ರಕರಣದ ಕುರಿತು ತನಿಖೆಯನ್ನು ಮಾಜಿ ನ್ಯಾಯಮೂರ್ತಿ ಇಮ್ತಿಯಾಝ್ ಮುರ್ತಾಝಾ ನೇತೃತ್ವದ ಏಕ ಸದಸ್ಯ ಆಯೋಗವು ನಡೆಸಲಿದೆ.
ಮಥುರಾ ಹಿಂಸಾಚಾರದ ಸಿಬಿಐ ತನಿಖೆಗೆ ಆದೇಶಿಸಲು ಇಂದು ನಿರಾಕರಿಸಿರುವ ಸುಪ್ರೀಂಕೋರ್ಟ್, ಅದನ್ನು ರಾಜ್ಯ ಸರಕಾರವೇ ನಿರ್ಧರಿಸಬೇಕು ಎಂದಿದೆ.