ಕಾವೇರಿ ಜಲವಿವಾದದ ಅರ್ಜಿ ಮುಂದೂಡಿಕೆ
Update: 2017-02-07 16:46 IST
ಹೊಸದಿಲ್ಲಿ., ಫೆ.7: ಕಾವೇರಿ ಜಲ ವಿವಾದದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಇಂದು ಮುಂದೂಡಿದೆ
ಹೊಸದಿಲ್ಲಿ., ಫೆ.7: ಕಾವೇರಿ ಜಲ ವಿವಾದದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಇಂದು ಮುಂದೂಡಿದೆ