ವಿಲ್ಲುಪುರಂ ಎಂ.ಪಿ ಲಕ್ಷ್ಮಣನ್ ಉಚ್ಛಾಟನೆ
Update: 2017-02-12 14:06 IST
ಚೆನ್ನೈ, ಫೆ.12: ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮಾ ಮಂದುವರಿದ್ದು, ಎಐಎಡಿಎಂಕೆ ಸಂಸದ ಲಕ್ಷ್ಮಣನ್ ಉಚ್ಛಾಟನೆಗೊಂಡಿದ್ದಾರೆ.
ವಿಲ್ಲುಪುರಂ ಜಿಲ್ಲಾ ಕಾರ್ಯದರ್ಶಿ ರಾಜ್ಯಸಭಾ ಸದಸ್ಯ ಲಕ್ಷ್ಮಣನ್ ಅವರು ಉಸ್ತುವಾರಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮಾಡಿದ್ದಾರೆ.