ಗಡಿಯೊಳಕ್ಕೆ ನುಸುಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರ ಹತ್ಯೆ

Update: 2017-04-10 04:57 GMT

ಜಮ್ಮು ಕಾಶ್ಮೀರ, ಎ.10: ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಭಯೋತ್ಪಾದಕರನ್ನು ಸೈನಿಕರು ಹತ್ಯೆಗೈದ ಘಟನೆ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ವ್ಯಾಪ್ತಿಯಲ್ಲಿ ನಡೆದಿದೆ.

"ಗಡಿಯ ಒಳಭಾಗಕ್ಕೆ ನುಸುಳಲು ಭಯೋತ್ಪಾದಕರು ಯತ್ನಿಸಿದ್ದು, ಈ ಸಂದರ್ಭ ದಾಳಿ ನಡೆಸಿದ ಯೋಧರು ಅವರನ್ನು ಕೊಂದಿದ್ದಾರೆ" ಎಂದು ರಕ್ಷಣಾ ಸಚಿವಾಲಯದ ವಕ್ತಾರ ರಾಜೇಶ್ ಕಾಲಿಯಾ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News