×
Ad

ಕರ್ಣನ್‌ ಬಂಧನ ಆದೇಶ ಪುನರ್ ಪರಿಶೀಲನೆಗೆ ಸುಪ್ರಿಂ ನಕಾರ

Update: 2017-05-15 12:51 IST


ಹೊಸದಿಲ್ಲಿ, ಮೇ 15: ಕೋಲ್ಕತಾ ಹೈಕೋರ್ಟ್‌ ನ ನ್ಯಾಯಾಧೀಶ ನ್ಯಾ. ಸಿ.ಎಸ್. ಕರ್ಣನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಅವರ ವಿರುದ್ಧ ಹೊರಡಿಸಲಾದ ಬಂಧನ ಆದೇಶವನ್ನು ಪುನರ್‌ ಪರಿಶೀಲನೆಗೆ ಸುಪ್ರೀಂ ಕೋರ್ಟ್‌  ಇಂದು ನಿರಾಕರಿಸಿದೆ.
ನ್ಯಾ. ಸಿ.ಎಸ್. ಕರ್ಣನ್‌ ವಿರುದ್ಧದ ಸುಪ್ರೀಂ ಕೋರ್ಟ್‌ ಆದೇಶದ ಪುನರ್ ಪರಿಶೀಲನೆಗೆ  ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.
 ನ್ಯಾ.ಕರ್ಣನ್‌ ವಿರುದ್ಧ ಸುಪ್ರೀಂ ಕೋರ್ಟ್‌ ಬಂಧನ ಆದೇಶ ಹೊಡಿಸಿತ್ತು. ಆದರೆ ಆ ಬಳಿಕ ಅವರು ನಾಪತ್ತೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News