×
Ad

ಪ್ರೊ. ಅಬ್ದುಲ್ ರಹ್ಮಾನ್ ರಿಗೆ 'ಭಾರತರತ್ನ ಡಾ. ರಾಧಾಕೃಷ್ಣ ಚಿನ್ನದ ಪದಕ' ಪ್ರಶಸ್ತಿ

Update: 2017-09-05 13:09 IST

ಚೆನ್ನೈ, ಸೆ. 5: ಕಣ್ಣೂರು ಮತ್ತು ಕಲ್ಲಿಕೋಟೆ ವಿವಿಯ ವಿಶ್ರಾಂತ ಉಪಕುಲಪತಿ ಪ್ರೊ. ಎಂ.ಅಬ್ದುಲ್ ರಹ್ಮಾನ್ ಅವರು  ಶಿಕ್ಷಕ ದಿನಾಚರಣೆಯ ಅಂಗವಾಗಿ ತಮಿಳುನಾಡಿನ ‘ ಜಾಗತಿಕ ಆರ್ಥಿಕ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ  ನೀಡುವ ಭಾರತರತ್ನ ಡಾ.ರಾಧಾಕೃಷ್ಣ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸೆ.5ರಂದು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ಐಕ್ಯತಾ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News