ನನ್ನ ಬಳಿ ಪದಗಳಿಲ್ಲ: ವಾಜಪೇಯಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Update: 2018-08-16 13:52 GMT

ಹೊಸದಿಲ್ಲಿ, ಆ.16: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ತನಗಿದು ವೈಯಕ್ತಿಕ ನಷ್ಟ ಎಂದಿದ್ದಾರೆ.

“ನನ್ನ ಬಳಿ ಪದಗಳಿಲ್ಲ, ನಮ್ಮ ಗೌರವಾನ್ವಿತ ಅಟಲ್ ಜಿ ಇನ್ನಿಲ್ಲ. ತಮ್ಮ ಬದುಕಿನ ಪ್ರತಿ ನಿಮಿಷವನ್ನೂ ಅವರು ದೇಶಕ್ಕಾಗಿ ಮುಡಿಪಾಗಿಟ್ಟರು” ಎಂದು ಮೋದಿ ಮಾಜಿ ಪ್ರಧಾನಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News