ಮಾನವ ಸಹಿತ ಗಗನಯಾನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್

Update: 2018-12-28 12:26 GMT

ಹೊಸದಿಲ್ಲಿ, ಡಿ.28: ಭಾರತದಿಂದ 2022ರ ಹೊತ್ತಿಗೆ  ಮಾನವಸಹಿತ ಗಗನಯಾನ ಕೈಗೊಳ್ಳುವ ಯೋಜನೆಗೆ  ಕೇಂದ್ರ  ಸಚಿವ ಸಂಪುಟ ಶುಕ್ರವಾರ  ಒಪ್ಪಿಗೆ ನೀಡಿದೆ.

10 ಸಾವಿರ ಕೋಟಿ ರೂ. ವೆಚ್ಚದ ಗಗನಯಾನ ಯೋಜನೆಯಲ್ಲಿ ಭಾರತದ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ

ಈ ಮಹತ್ವದ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ಪ್ರಕಟಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News