ಕಾಶ್ಮೀರ ಈಗ ತೆರೆದ ಜೈಲು: ಮೆಹಬೂಬಾ ಮುಫ್ತಿ

Update: 2020-11-27 11:51 GMT

ಹೊಸದಿಲ್ಲಿ: ತನ್ನ ನಿವಾಸದಲ್ಲಿ ನಡೆಯಬೇಕಾಗಿದ್ದ ಸುದ್ದಿಗೋಷ್ಠಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದು, ಕಾಶ್ಮೀರ ಈಗ ತೆರೆದ ಜೈಲಾಗಿದೆ ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

3 ಗಂಟೆಗೆ ನಡೆಯಬೇಕಾಗಿದ್ದ ಸುದ್ದಿಗೋಷ್ಠಿಗೆ ಆಗಮಿಸುತ್ತಿದ್ದ ಪತ್ರಕರ್ತರನ್ನು ಶ್ರೀನಗರದಲ್ಲಿ ತಡೆಯಲಾಗಿದೆ ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News