ಕೇಂದ್ರ ಸರಕಾರ ನೀಡಿದ ಆಹಾರವನ್ನು ನಿರಾಕರಿಸಿದ ರೈತ ಮುಖಂಡರು

Update: 2020-12-03 10:49 GMT

ಹೊಸದಿಲ್ಲಿ: ಕೇಂದ್ರ ಸರಕಾರದೊಂದಿಗೆ ಇಲ್ಲಿನ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ಮಾತುಕತೆಯ ನಡುವೆ  ಊಟದ ಸಮಯದಲ್ಲಿ ಕೇಂದ್ರ ಸರಕಾರ ನೀಡಿದ ಆಹಾರವನ್ನು ಸ್ವೀಕರಿಸಲು ಕೆಲವು ರೈತ ಮುಖಂಡರು ನಿರಾಕರಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ನಾವು ಸರಕಾರವು ನೀಡುವ ಆಹಾರ ಅಥವಾ ಚಹಾವನ್ನು ಸ್ವೀಕರಿಸುವುದಿಲ್ಲ. ನಾವು ನಮ್ಮದೇ ಆಹಾರವನ್ನು ತೆಗೆದುಕೊಂಡು ಬಂದಿದ್ದೇವೆ ರೈತ ಮುಖಂಡ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News