ಶಾಸಕರ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ ತೇಜಸ್ವಿ ಯಾದವ್

Update: 2021-05-02 03:17 GMT

ಪಾಟ್ನಾ: ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕೊರೋನ ಕಾಲದಲ್ಲೀಗ ತನ್ನ ರಾಘೋಪುರ ವಿಧಾನಸಭಾ ಕ್ಷೇತ್ರಕ್ಕೆ ಜೀವರಕ್ಷಕ ಉಪಕರಣಗಳ ಖರೀದಿಗಾಗಿ ತನ್ನ ಶಾಸಕರ ನಿಧಿಯಿಂದ 1 ಕೋ.ರೂ. ಬಿಡುಗಡೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News