×
Ad

ಆತ್ಮಹತ್ಯೆ

Update: 2022-02-09 21:26 IST

ಕೋಟ, ಫೆ. 9: ಅನಾರೋಗ್ಯದಿಂದ ಬಳಲುತ್ತಿದ್ದ ನಂಚಾರು ಗ್ರಾಮದ ಸಪ್ತಗಿರಿ ನಿವಾಸಿ ಕೃಷ್ಣ ನಾಯ್ಕ(49) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡ ಎಂಬವರು ಫೆ.8ರಂದು ಮಧ್ಯಾಹ್ನ ಮನೆಯ ಅಡುಗೆ ಕೋಣೆಯ ಶೀಟಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News