ಸಾಲಭಾದೆಯಿಂದ ಆತ್ಮಹತ್ಯೆ

Update: 2022-10-08 15:49 GMT

ಹಿರಿಯಡ್ಕ: ಸಾಲದ ಭಾದೆಯಿಂದ ಮಾನಸಿಕವಾಗಿ ನೊಂದ ಅಂಜಾರು ಗ್ರಾಮದ ಕಾಜರಗುತ್ತು ಶ್ರೀನಿವಾಸ ನಗರದ ಪಿಗ್ಮಿ ಕಲೆಕ್ಟರ್ ಗಣೇಶ ಶೇರಿಗಾರ (43) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಅ.7ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News