ಅಂಗಡಿಗೆ ನುಗ್ಗಿ ನಗದು ಕಳವು
Update: 2022-11-26 15:06 GMT
ಉಡುಪಿ, ನ.26: ಉದ್ಯಾವರ ಬಲಾಯಿಪಾದೆ ಮಹಾಲಕ್ಷ್ಮಿ ಕಾಂಪ್ಲೆಕ್ಸ್ನಲ್ಲಿ ರುವ ಮಂಜುಶ್ರೀ ಹರ್ಬಲ್ಸ್ ಅಂಗಡಿಗೆ ನ.25ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು, ಡ್ರಾವರಿನಲ್ಲಿದ್ದ 46,000 ರೂ. ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.