×
Ad

ಉಜಿರೆ: ದೆಹಲಿ ಗಣರಾಜ್ಯೋತ್ಸವ ಪರೇಡ್‍ಗೆ ಅನನ್ಯ ಕೆ.ಪಿ ಆಯ್ಕೆ

Update: 2022-12-30 18:39 IST

ಉಜಿರೆ: ಉಜಿರೆ ಎಸ್‍ಡಿಎಂ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿನಿ ಅನನ್ಯ ಕೆ ಪಿ ಅವರು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾಗಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ಕೃಷ್ಣಪ್ಪ ಪಾಲರ್ ಮತ್ತು ಸತ್ಯಲತಾ ದಂಪತಿಗಳ ಪುತ್ರಿ. ದ್ವಿತೀಯ ವರ್ಷದ ಪದವಿಯಲ್ಲಿ ಕಲಿಯುತ್ತಿದ್ದಾಳೆ.

Similar News