×
Ad

ಯುವಕ ಆತ್ಮಹತ್ಯೆ

Update: 2023-04-14 20:47 IST

ಕುಂದಾಪುರ, ಎ.14: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅಸೋಡು ಗ್ರಾಮದ ಗೋಪಾಲಕೃಷ್ಣ ಆಚಾರ್ ಎಂಬವರ ಮಗ ಪವನ್ ಜಿ.ಆಚಾರ್ (25)  ಜೀವನದಲ್ಲಿ ಜಿಗುಪ್ಸೆಗೊಂಡು ಎ.12ರಂದು ರಾತ್ರಿ ಮನೆಯ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News