×
Ad

ಕೆರೆಮಠ ನಾರಾಯಣ ಭಟ್

Update: 2026-06-26 20:28 IST

ಉಡುಪಿ, ಜೂ.26: ಕೊಡವೂರು ಗ್ರಾಮದ ನಿವಾಸಿ ಕೆರೆಮಠ ನಾರಾಯಣ ಭಟ್ (85) ಅಲ್ಪಕಾಲದ ಅಸೌಖ್ಯದಿಂದ ಜೂ.25ರಂದು ಸ್ವಗೃಹದಲ್ಲಿ ನಿಧನರಾದರು.

ಹಲವು ವರ್ಷಗಳ ಕಾಲ ಹರಿಹರದಲ್ಲಿ ಹೋಟೇಲು ಉದ್ಯಮಿಯಾಗಿದ್ದ ಮೃತರು ಪತ್ನಿ ಮತ್ತು ಬಂಧುಗಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಝೈನಬ